ಬೆಂಗಳೂರು ಕೆಪಿಸಿಸಿ ಯಲ್ಲಿ “ಕಾರ್ಯಕರ್ತರೊಂದಿಗೆ ನಿಮ್ಮ ಸಿಎಂ” ಕಾರ್ಯಕ್ರಮ ದಲ್ಲಿ ರಿಯಾಜ್, ಮುಸ್ತಫ ಭಾಗಿ…

ನಗರ ಪಂಚಾಯತ್ ಗೆ ವಿಶೇಷ ಅನುದಾನ, ಆಧಾರ್, ರೇಷನ್ ಕಾರ್ಡ್ ಇಲ್ಲದ ಬಡ ಕ್ಯಾನ್ಸರ್ ರೋಗಿಗೆ ಉಚಿತ ಚಿಕಿತ್ಸೆಗೆ ಮನವಿ...

ಸುಳ್ಯ:ರಾಜ್ಯದಲ್ಲೇ ಪ್ರಥಮ ಬಾರಿಗೆ ಸಿಎಂ ಸಿದ್ದರಾಮಯ್ಯ ರವರು ಕಾರ್ಯಕರ್ತರ ಅಹವಾಲನ್ನು ಜನತಾ ದರ್ಶನ ಮಾದರಿಯಲ್ಲಿ ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುವ ವಿಶಿಷ್ಟ ಕಾರ್ಯಕ್ರಮ “ಕಾರ್ಯಕರ್ತರೊಂದಿಗೆ ನಿಮ್ಮ ಸಿಎಂ ” ಆಯೋಜಿಸಲಾಗಿತ್ತು.
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್ ಭಾಗವಹಿಸಿ ಅಹವಾಲು ಸಲ್ಲಿಸಿದರು.

whatsapp image 2024 07 13 at 8.02.59 pm

Sponsors

Related Articles

Back to top button