ಸಚಿವ ಸತೀಶ್ ಕೃಷ್ಣ ಸೈಲ್ ರವರನ್ನು ಭೇಟಿ ಮಾಡಿ ಅಭಿನಂದಿಸಿದ ಕೆ ಎಂ ಜೆ ಮುಖಂಡರು…

ಕಾರವಾರ :ಶಿರೂರು ಗುಡ್ಡ ಕುಸಿತ ಘಟನೆ ವಿಷಯಕ್ಕೆ ಸಂಬಂಧಿಸಿ ನಿರಂತರ ಸೇವಾಕಾರ್ಯಕ್ಕೆ ಸಹಕಾರ ನೀಡಿದ ಸಚಿವ ಸತೀಶ್ ಕೃಷ್ಣ ಸೈಲ್ ರವರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಮುಖಂಡರುಗಳಾದ ಅಬ್ದುಲ್ ರಹಿಮಾನ್ ಮೊಗರ್ಪಣೆ ಹಾಗೂ ನವಾಜ್ ಅಂಕೋಲಾ ಅವರು ಭೇಟಿ ಮಾಡಿ ಅಭಿನಂದಿಸಿದ್ದಾರೆ.

ಜುಲೈ 16 ರಂದು ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು 11 ಮಂದಿ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಅಂದಿನಿಂದ ನಿರಂತರ ಸೇವಾ ಕಾರ್ಯಕ್ಕೆ ಸಹಕಾರ ನೀಡಿದ್ದ ಶಾಸಕ ಸತೀಶ್ ರವರು ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ರವರ ಮೃತ ದೇಹ 71 ದಿನಗಳ ನಂತರ ಪತ್ತೆಯಾದಾಗ ಇಡೀ ಕೇರಳ ರಾಜ್ಯವು ಇವರನ್ನು ಪ್ರಶಂಸಿಸಿತ್ತು.

Related Articles

Back to top button