ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಲು ತೆರಳಲಿರುವ ಅಶ್ರಫ್ ಗುಂಡಿ ಯವರಿಗೆ ಬಿಳ್ಕೊಡುಗೆ…
ಸುಳ್ಯ: ಪವಿತ್ರವಾದ ಉಮ್ರಾ ನಿರ್ವಹಿಸಲು ಮಕ್ಕಾಕ್ಕೆ ತೆರಳಲಿರುವ ಅರಂತೋಡು ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಯವರಿಗೆ ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭ ಗೊಂಡ ಫುಡ್ ಪಾಯಿಂಟ್ ನಲ್ಲಿ ಮಾಲಕ ಕರೀಂ ಪೈಚಾರ್ ಶಾಲು ಹೊದಿಸಿ ಸನ್ಮಾನಿಸಿ, ಬೀಳ್ಕೊಂಡರು.
ಈ ಸಂದರ್ಭದಲ್ಲಿ ಜಾವೇದ್ ತೆಕ್ಕಿಲ್ ,ಅಬೂಬಕ್ಕರ್ ಪಾರೆ ಕ್ಕಲ್ ,ಅನಿವಾಸಿ ಭಾರತೀಯ ಉದ್ಯಮಿ ಸೈಫು ದ್ದಿನ್ ಪಟೇಲ್,ಅಮೀರ್ ಕೂಕ್ಕುಂಬಳ, ರಜಾಕ್ ನಿಂತಿಕಲ್,ನ್ಯಾಯವಾದಿ ಚರಣ್ ಕಾಯರ,ಮುನೀರ್ ಫೈಚಾರ್, ಶರಫು ಅರಂತೋಡು,ಸಮದ್ ಗುಂಡಿ, ಉಜಾಲ ಅಹ್ಮದ್ ಇದ್ದರು. ತಾಜುದ್ದೀನ್ ಅರಂತೋಡು ಸ್ವಾಗತಿಸಿದರು.


