ಟಿ.ಎಂ.ಶಹೀದ್ ಅವರಿಂದ ವಕ್ಫ್ ಬೋರ್ಡ್ ಚೇಯರ್ ಮೆನ್ ಭೇಟಿ….

ಸುಳ್ಯ : ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಹಾಗು ಕರ್ನಾಟಕ ರಾಜ್ಯ ರಾಜೀವ್ ಯುವ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ಅವರು ನೂತನವಾಗಿ ಆಯ್ಕೆಯಾದ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಚೇಯರ್ ಮೆನ್ ಡಾ. ಮೊಹಮದ್ ಯೂಸುಫ್ ಅವರನ್ನು ಭೇಟಿಯಾಗಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಡಾ. ಸಯ್ಯದ್ ನಾಸಿರ್ ಹುಸೈನ್, ಶಾಸಕ ತನ್ವೀರ್ ಸೇಠ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಸಯ್ಯದ್ ಶಬೀರ್ ಹಾಗು ಇತರ ನಾಯಕರು ಉಪಸ್ಥಿತರಿದ್ದರು.

IMG 20200123 WA0015 189x300

Related Articles

Leave a Reply

Your email address will not be published. Required fields are marked *