ಸಮಾಜ ಸೇವಾ ಸಹಕಾರಿ ನಿಯಮಿತ ಬಂಟ್ವಾಳ ಇದರ 13ನೇ ಶಾಖೆ ಉದ್ಘಾಟನೆ…

ಬಂಟ್ವಾಳ: ಸಮಾಜ ಸೇವಾ ಸಹಕಾರಿ ನಿಯಮಿತ ಬಂಟ್ವಾಳ ಇದರ 13ನೇ ಶಾಖೆ ಮೆಲ್ಕಾರ್ ನಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.
ಬಳಿಕ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಸೇಫ್ ಲಾಕರ್ ಉದ್ಘಾಟನೆ ನೆರೆವೇರಿಸಿದರು.

B76aac63 4377 4f74 85f4 4041bc1eb9c3 300x200

E91ed135 E2bc 4832 A19a 6f9b672734a7 300x200

Related Articles

Leave a Reply

Your email address will not be published. Required fields are marked *