ಪ್ರಕೃತಿ ಯುವ ಸೇವಾ ಸಂಘ ಹಾಗೂ ಪ್ರಕೃತಿ ಮಹಿಳಾ ಘಟಕ ಬೂಡು ಸುಳ್ಯ ಇದರ ಸಂಘಟಕರಿಂದ ಶ್ರಮದಾನ…

ಸುಳ್ಯ: ಶ್ರೀ ಪನ್ನೇಬಿಡು ಶ್ರೀಭಗವತಿ ಕ್ಷೇತ್ರ ಮತ್ತು ನಾಲ್ಕು ಸ್ಥಾನ ಚಾವಡಿ ಇದರ ನೂತನ ಶಿಲಾಸ್ತಂಭ ಮತ್ತು ಶಾಶ್ವತ ಚಪ್ಪರ ಸಮರ್ಪಣೆ ಹಾಗೂ ಕಲಶೋತ್ಸವ ಕಾರ್ಯಕ್ರಮ ದಿನಾಂಕ 8.03.2021 ನೇ ಸೋಮವಾರದಿಂದ 10.03.2021 ನೇ ಬುಧವಾರ ತನಕ ಜರಗಲಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಫೆ. 28 ರಂದು ಶ್ರಮದಾನ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಭಗವತಿ ಯುವ ಸೇವಾ ಸಂಘ ನಿ. ಬೂಡು ಕೇರ್ಪಳ ಕುರುಂಜಿಗುಡ್ಡೆ, ಪಯಸ್ವಿನಿ ಯುವಕ ಮಂಡಲ ಕೇರ್ಪಳ ಹಾಗೂ ಇನ್ನಿತರ ಸಂಘಸಂಸ್ಥೆಗಳು ಭಾಗಿಯಾಗಿದ್ದವು.

F5ea3904 0b0b 4388 89d9 4ef80193b99a 300x225

Related Articles

Leave a Reply

Your email address will not be published. Required fields are marked *