ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತು ಬಂಟ್ವಾಳ – ಮಾಸಿಕ ಸಭೆ…

ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತು( ರಿ ) ಬಂಟ್ವಾಳ ಇದರ ಎಂಟನೇ ಮಾಸಿಕ ಸಭೆಯು ಪಾಂಗಲ್ಪಾಡಿ ವ್ಯಾಸ ಕೃಷ್ಣ ಮನೆಯಲ್ಲಿ ಆ.7 ರಂದು ಜರಗಿತು.
ತಾಲೂಕು ಅಧ್ಯಕ್ಷ ಎನ್. ಶಿವರಾಮ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಪಿ ಕೃಷ್ಣರಾಜ ಭಟ್, ಜಿಲ್ಲಾ ಸಂಯೋಜಕ ಶ್ರೀರಂಗ ಐತಾಳ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ. ಸೂರ್ಯನಾರಾಯಣ ಭಟ್, ಜಿಲ್ಲಾ ನಿರ್ದೇಶಕ ಶಂಕರನಾರಾಯಣ ಶರ್ಮ, ತಾಲೂಕು ಉಪಾಧ್ಯಕ್ಷ ಈಶ್ವರ ಭಟ್, ತಾಲೂಕು ಸಂಯೋಜಕ ಎಂ ಸುಬ್ರಹ್ಮಣ್ಯ ಭಟ್, ತಾಲೂಕು ಸಂಚಾಲಕ ಪೈಕ ವೆಂಕಟರಮಣ ಭಟ್, ತಾಲೂಕು ಸಂಘಟಕ ಬಾಲಕೃಷ್ಣ ಕಾರಂತ, ತಂತ್ರಿಗಳಾದ ಬಾಲಕೃಷ್ಣ ಪಾಂಗಣ್ಣಯ್ಯ, ತಾಲೂಕು ಕೋಶಾಧಿಕಾರಿ ವಾಸುದೇವ ಭಟ್, ತಾಲೂಕು ಕಾರ್ಯದರ್ಶಿ ಶ್ರೀನಿಧಿ ಮುಚ್ಚಿನ್ನಾಯ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button