ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಭಟ್ ಮಜಿನಡ್ಕ ಅವರಿಗೆ ಸನ್ಮಾನ…

ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಭಟ್ ಮಜಿನಡ್ಕ ಇವರಿಗೆ ತಮ್ಮ ಹುಟ್ಟೂರಾದ ಸಜೀಪ ಮುನ್ನೂರು ಶ್ರೀ ಶಾರದಾಂಭಿಕಾ ಭಜನಾ ಮಂದಿರದ ವತಿಯಿಂದ ಸನ್ಮಾನಿಸಲಾಯಿತು.
ಮಂದಿರದ ಗೌರವಾಧ್ಯಕ್ಷರಾದ ಶೇಖರ ಪೂಜಾರಿ ಶಾರದಾನಗರ, ತನಿಯಪ್ಪ ಪೂಜಾರಿ ಅಂಬಡೆಬೈಲು, ಜಯಂತ ಗಟ್ಟಿ ಆಲಾಡಿ ಹಾಗೂ ಹಿರಿಯರಾದ ಪದ್ಮನಾಭ ಪೂಜಾರಿ ಶಾರದಾನಗರ, ಪುರಂದರ ಕುಲಾಲ್ ಶಾರದಾನಗರ, ವಾಸು ಗಟ್ಟಿ ಕೇಕುನಾರಬೆಟ್ಟು, ಪದ್ಮನಾಭ ಕೊಟ್ಟಾರಿ ಶಾರದಾನಗರ ಮತ್ತು ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನ ನೆರವೇರಿತು.

Related Articles

Leave a Reply

Your email address will not be published. Required fields are marked *

Back to top button