ಹೊಸದಿಗಂತದ ನೂತನ ಕಛೇರಿ ಉದ್ಘಾಟನೆ….

ಮಂಗಳೂರು: ಜ್ಞಾನಭಾರತಿ ಪ್ರಕಾಶನದ ರಾಷ್ಟ್ರ ಜಾಗೃತಿಯ ದೈನಿಕ ಹೊಸದಿಗಂತದ ನೂತನ ಕಛೇರಿಯನ್ನು ಮಂಗಳೂರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ್ ಬಳಿ ಮಿಕಾಸ ಮೊದಲ ಮಹಡಿಯಲ್ಲಿ ಫೆ.27 ರಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಆರ್.ಎಸ್.ಎಸ್. ಅಖಿಲ ಭಾರತೀಯ ಸಹ ಸರಕಾರ್ಯವಾಹ ಮುಕುಂದ , ಮಾಜಿ ಸಚಿವ ಕೃಷ್ಣ ಪಾಲೇಮಾರ್, ಜ್ಞಾನ ಭಾರತಿ ಪ್ರಕಾಶನದ ಅಧ್ಯಕ್ಷ ಕಜಂಪಾಡಿ ಸುಬ್ರಮಣ್ಯ ಭಟ್,ನಿರ್ದೇಶಕ ಜಿ.ವಿ.ಕೃಷ್ಣ, ಬೆಂಗಳೂರಿನ ಸೆಂಚುರಿ ಬಿಲ್ಡರ್ಸ್ ನ ಆಡಳಿತ ನಿರ್ದೇಶಕ ರವೀಂದ್ರ ಪೈ, ಕೆನರಾ ಬ್ಯಾಂಕ್‍ನ ಪ್ರಬಂಧಕ ವೆಂಕಟಕೃಷ್ಣ, ಪ್ರೊ. ಎಮ್.ಬಿ.ಪುರಾಣಿಕ್, ಸಿಇಒ ಪಿ.ಎಸ್.ಪ್ರಕಾಶ್, ದು.ಗು.ಲಕ್ಷ್ಮಣ, ಮೊದಲಾದ ಹಲವು ಗಣ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button