ಸಜೀಪಮುನ್ನೂರು ಗ್ರಾಮದ ಮಂಜಲ್ ಪಾದೆ ಅಂಗನವಾಡಿ ಕೇಂದ್ರಕ್ಕೆ ಸ್ಥಳದಾನ…

ಬಂಟ್ವಾಳ: ಮಂಜಲ್ ಪಾದೆ ಅಂಗನವಾಡಿ ಕೇಂದ್ರಕ್ಕೆ ಐದು ಸೆಂಟ್ಸ್ ಸ್ಥಳವನ್ನು ಉಚಿತವಾಗಿ ನೀಡಿದ ಬಗ್ಗೆ ದಾನ ಪತ್ರವನ್ನು ಸ್ಥಳದಾನಿ ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ ಕೃಷ್ಣ ಶಾಮ್ ಅವರು ಬಂಟ್ವಾಳ ಮಹಿಳಾ ಹಾಗು ಶಿಶು ಅಭಿವೃದ್ಧಿ ಅಧಿಕಾರಿ ಗಾಯತ್ರಿ. ಆರ್. ಕಂಬಳಿ ಅವರಿಗೆ ಹಸ್ತಾಂತರಿಸಿದರು.

ಜಿಲ್ಲಾ ಲಯನ್ಸ್ ಗವರ್ನರ್ ಡಾ. ಗೀತ್ ಪ್ರಕಾಶ್, ವೈಕುಂಠ ಕುಡ್ವ, ಮಂಗೇಶ್ ಭಟ್, ದಿಶಾ ಆಶೀರ್ವಾದ, ಶ್ರೀನಿವಾಸ ಪೂಜಾರಿ, ರಾಧಾಕೃಷ್ಣ, ರಮೇಶ್ ಮೊದಲಾದ ಲಯನ್ಸ್ ಪದಾಧಿಕಾರಿಗಳು ಸ್ಥಳೀಯರಾದ ಎo ಸುಬ್ರಮಣ್ಯ ಬಟ್. ವಾಸು ಗಟ್ಟಿ. ಗಿತೇಶ್ ಗಟ್ಟಿ. ಪ್ರಮೀಳಾ ಗಟ್ಟಿ, ಭಾರತಿ, ಹಾಗೂ ಇಲಾಖಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button