ಸಜೀಪ ಕುಂಜತ್ತಬೈಲು ಕಲ್ಲುರ್ಟಿ-ಕಲ್ಕುಡ ದೈವಸ್ಥಾನ ಜೀರ್ಣೋದ್ದಾರ ಸಭೆ…

ಬಂಟ್ವಾಳ: ಸಜೀಪ ಕುಂಜತ್ತಬೈಲು ಕಲ್ಲುರ್ಟಿ-ಕಲ್ಕುಡ ದೈವಸ್ಥಾನ ಜೀರ್ಣೋದ್ದಾರ ಸಭೆ ಯಶವಂತ ದೇರಾಜೆ ಗುತ್ತು ಅಧ್ಯಕ್ಷತೆಯಲ್ಲಿ ಮೇ.29 ರಂದು ದೈವಸ್ಥಾನದ ವಠಾರದಲ್ಲಿ ಜರಗಿತು.
ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಮಾರ್ಗದರ್ಶನ ನೀಡಿದರು. ಹರೀಶ್ ಬಂಗೇರ ಜೀರ್ಣೋದ್ಧಾರದ ಮಾಹಿತಿ ನೀಡಿದರು. ಸುರೇಶ್ ಬಂಗೇರ ಸ್ವಾಗತಿಸಿ, ವಂದಿಸಿದರು. ವೆಂಕಪ್ಪ ನಾಯಕ, ಬಾಲಕೃಷ್ಣ ಅರಸ, ಭಾಸ್ಕರ್, ಕಿಶನ್, ಸುಧಾಕರ ಕೆ ಟಿ ರಾಮ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button