ಶ್ರೀ ಪಾಶ್ರ್ವನಾಥ ತೀರ್ಥಂಕರ ಜಿನ ಚೈತ್ಯಾಲಯ- ಸಹಾಯಧನ…..

ಬಂಟ್ವಾಳ: ತಾಲೂಕಿನ ದೇವಸ್ಯಪಡೂರು ಅಲ್ಲಿಪಾದೆ ಕಾರ್ಯಕ್ಷೇತ್ರದ ಭಗವಾನ್ ಶ್ರೀ ಪಾಶ್ರ್ವನಾಥ ತೀರ್ಥಂಕರ ಜಿನ ಚೈತ್ಯಾಲಯ ಪಾಣಂತಬೈಲು ಇದರ ಜೀರ್ಣೋದ್ದಾರ ಕಾರ್ಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ನಿಂದ ಸಹಾಯಧನವಾಗಿ ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಒಂದು ಲಕ್ಷ ಮೌಲ್ಯದ ಚೆಕ್ ಹಸ್ತಾಂತರಿಸಿದರು. ಯೋಜನಾಧಿಕಾರಿ ಜಯಾನಂದ ಪಿ., ಮೇಲ್ವಿಚಾರಕಿ ಅಶ್ವಿನಿ, ಸಮಿತಿ ಅಧ್ಯಕ್ಷ ಮನ್ಮಥರಾಜ್ ಜೈನ್ ಪೆರಿಯಾರು ಗುತ್ತು, ಕಾರ್ಯದರ್ಶಿ ಆದಿರಾಜ ಜೈನ್, ಕೋಶಾಧಿಕಾರಿ ಚಂದ್ರಕಾಂತ್ ಜೈನ್ , ಸದಸ್ಯರಾದ ಶಾಂತಿ ಪ್ರಸಾದ್ ಜೈನ್, ದಿವಾಕರ ಜೈನ್, ಶ್ರೇಯಾಂಶ ಜೈನ್, ಪ್ರವೀಣ್ ಕುಮಾರ್ ಜೈನ್, ಸುವರ್ಣ ಕುಮಾರ್ ಜೈನ್, ಸನತ್ ಕುಮಾರ್ ಇಂದ್ರ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button