ಉಳ್ಳಾಲ್ಡಿ ಶ್ರೀ ನಾಲ್ಕೈಥಾಯ ಹಾಗೂ ಪರಿವಾರ ದೈವಗಳು ಕ್ಷೇತ್ರ ಮಿತ್ತಮಜಲು-ಗೋಪುರದ ಶಿಲಾನ್ಯಾಸ…

ಬಂಟ್ವಾಳ: ಶ್ರೀ ನಡಿಯೇ ಏಳುಶ್ರೀ ಉಳ್ಳಾಲ್ಡಿ ಶ್ರೀ ನಾಲ್ಕೈಥಾಯ ಹಾಗೂ ಪರಿವಾರ ದೈವಗಳು ಕ್ಷೇತ್ರ ಮಿತ್ತಮಜಲು ಸಜೀಪ ಮೂಡ ಅಂದಾಜು ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ವಾಸ್ತು ಪ್ರಕಾರ ನಿರ್ಮಾಣಗೊಳ್ಳಲಿರುವ ಗೋಪುರದ ಶಿಲಾನ್ಯಾಸ ಭೂಮಿ ಪೂಜೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಬುಧವಾರದಂದು ನೆರವೇರಿತು.
ಗಡಿ ಪ್ರಧಾನರಾದ ಗಣೇಶ ನಾಯಕ ಯಾನೆ ಉಗ್ಗ ಶೆಟ್ಟಿ, ಬಿ ಶಿವರಾಮ ಭಂಡಾರಿ, ಜಯರಾಮ ಶೆಟ್ಟಿ, ಯಶೋಧರ ರೈ ಎಂ. ಎಸ್ ಶ್ರೀಕಾಂತ್ ಶೆಟ್ಟಿ, ಶ್ರೀನಿವಾಸ ಭಟ್ ನಗ್ರಿ, ಜಯಶಂಕರ ಬಾಸ್ರಿತ್ತಾಯ, ಮಹಾಬಲ ಕೊಟ್ಟಾರಿ, ದೇವಿಪ್ರಸಾದ್ ಪೂಂಜ, ಕೆ ಸದಾನಂದ ಶೆಟ್ಟಿ, ಕೆ ರಾಧಾಕೃಷ್ಣ ಆಳ್ವ, ಜೀವನ್ ಆಳ್ವ, ವಿವೇಕ್ ಶೆಟ್ಟಿ, ಹರೀಶ್ ರೈ, ಅರುಣ್ ಆಳ್ವ, ವಸಂತ ಶೆಟ್ಟಿ, ದಾಮೋದರ ಶೆಟ್ಟಿ, ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ, ಕುoಜ್ಞಪೂಜಾರಿ ಯಾನೆ ದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button