ಟಿ ಎಂ ಶಾಹಿದ್ ತೆಕ್ಕಿಲ್ – ಡಿ ಕೆ ಶಿವಕುಮಾರ್ ಭೇಟಿ…

ಬೆಂಗಳೂರು: ವೋಟ್ ಚೋರ್ ಗದ್ದಿ ಚೋಡ್ ಆಂದೋಲನದ ಅಂಗವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಹಾಸನ ಉಸ್ತುವಾರಿ ಹಾಗು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ದಕ ಜಿಲ್ಲೆ ಸುಳ್ಯ ಬ್ಲಾಕ್ ನ ಸಂಪಾಜೆ ಗ್ರಾಮ, ಅರಂತೋಡು ಗ್ರಾಮ, ಸುಳ್ಯದಲ್ಲಿ ಮತ್ತು ಪೆರಾಜೆ ಗ್ರಾಮದಲ್ಲಿ ಸಂಗ್ರಹಿಸಿದ 5627 ಜನರ ಸಹಿಯನ್ನು ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಹಸ್ತಾಂತರಿಸಿದರು.

whatsapp image 2025 11 13 at 8.26.41 pm

Related Articles

Back to top button