ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪಾದೆ- ಹೈ ಮಾಸ್ಟ್ ವಿದ್ಯುತ್ ದೀಪ ಲೋಕಾರ್ಪಣೆ…

ಬಂಟ್ವಾಳ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ಪಾದೆ ಸಜೀಪ ಮುನ್ನೂರು ಇದರ ವಠಾರದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರ ಸದಸ್ಯ ನಳಿನ್ ಕುಮಾರ್ ಕಟೀಲ್ ಕ್ಷೇತ್ರ ಅಭಿವೃದ್ಧಿ ನಿಧಿಯ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾದ ಹೈ ಮಾಸ್ಟ್ ವಿದ್ಯುತ್ ದೀಪ ಲೋಕಾರ್ಪಣೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳ್ಳಿಪಾಡಿ ಗುತ್ತು ನೆರವೇರಿಸಿದರು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ ಕೃಷ್ಣ ಶಾಂ, ಸಮಿತಿ ಸದಸ್ಯರಾದ ಅರ್ಚಕ ಕೇಶವ ಭಟ್, ಸಂತೋಷ್, ಪ್ರಮೀಳಾ ಗಟ್ಟಿ, ಕುಸುಮಾವತಿ, ಪಂಚಾಯತಿ ಸದಸ್ಯರಾದ ಪ್ರವೀಣ್ ಗಟ್ಟಿ, ಇದೀನಬ್ಬ, ನವೀನ್ ಅಂಚನ್, ಸರೋಜಿನಿ, ದಯಾಲಕ್ಷ್ಮಿ, ಪ್ರಮುಖರಾದ ವಿಶ್ವನಾಥ್ ಕೊಟ್ಟಾರಿ, ಸೋಮಶೇಖರ, ಚರಣ್ ಕುಮಾರ್, ಸುಕೇಶ, ಜಯ ಕುಲಾಲ್, ವಾಸು ಗಟ್ಟಿ, ಪುರಂದರ, ನರೇಂದ್ರ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button