ಭಾರತ ಮಾತ ಪೂಜನ…

ಬಂಟ್ವಾಳ:ಹಿಂದೂ ಜಾಗರಣ ವೇದಿಕೆ ಮಂಗಳೂರು ಜಿಲ್ಲೆ ವಿಟ್ಲ ತಾಲೂಕು, ಸಜೀಪ ವಲಯ ಇದರ ಆಶ್ರಯದಲ್ಲಿ ಭಾರತ ಮಾತ ಪೂಜನ ಆ. 4 ರಂದು ಶ್ರೀ ಶಾರದಾ0ಬಿಕ ಮಂದಿರ ಶಾರಾದನಗರ ಇಲ್ಲಿ ನಡೆಯಿತು.
ಮಾಗಣೆ ತಂತ್ರಿಗಳಾದ ಎಂ. ಸುಬ್ರಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಮುಖರಾದ ಅಕ್ಷಯ್ ರಾಜಪೂತ್ ಬೌದ್ದಿಕ್ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಪ್ರಮುಖರು ಭಾಗವಸಿದ್ದರು.

Related Articles

Back to top button