ವಿದುಷಿ ಅಯನಾ. ವಿ. ರಮಣ್ – ಪರ್ಯಾಯ ಶ್ರೀಗಳಿಂದ ಆಶೀರ್ವಾದ…

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದ ಮಧ್ವ ಮಂಟಪದಲ್ಲಿ, ಸಂಗೀತ, ನೃತ್ಯ, ಸಂಸ್ಕೃತಿ,ಶಿಕ್ಷಣಗಳ ವಿಶಿಷ್ಟ ಸಮ್ಮಿಲನದ ” ನಾಟ್ಯಾಯನ ” ಕಾರ್ಯಕ್ರಮ ನೀಡಿದ ದೂರದರ್ಶನ ಕಲಾವಿದೆ ವಿದುಷಿ ಅಯನಾ. ವಿ. ರಮಣ್ ಮೂಡುಬಿದಿರೆ ಮತ್ತು ಬಳಗದವರನ್ನು ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅನುಗ್ರಹ ಮಂತ್ರಾಕ್ಷತೆಯಿತ್ತು ಹರಸಿದರು .
ಕಿರಿಯ ಯತಿ ಶ್ರೀ ಶ್ರೀ ಸುಶ್ರೀ0ದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ದಾನಿಗಳಾದ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಸಂಸ್ಥಾಪಕ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ದಂಪತಿ ಹಾಜರಿದ್ದರು.

whatsapp image 2024 09 14 at 12.38.47 pm

whatsapp image 2024 09 14 at 12.38.49 pm (1)

whatsapp image 2024 09 14 at 12.38.48 pm

Sponsors

Related Articles

Back to top button