ಸಂಪಾಜೆ ಗ್ರಾಮದ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ಅನುದಾನ ಬಿಡುಗಡೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಇಲಾಖೆಗೆ ಆದೇಶ- ಟಿ ಎಂ ಶಾಹಿದ್ ತೆಕ್ಕಿಲ್…

ಸುಳ್ಯ:ಕಳೆದ ಹಲವಾರು ವರ್ಷಗಳಿಂದ ಭೂಕಂಪ, ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸು-ಪೆಲ್ತಡ್ಕಕ್ಕೆ ರಸ್ತೆಗೆ 50 ಲಕ್ಷ, ಸಂಪಾಜೆ ಗ್ರಾಮದ ಪೇರಡ್ಕ – ಪೆರುಂಗೋಡಿ ರಸ್ತೆಗೆ 15 ಲಕ್ಷ,ಸಂಪಾಜೆ-ಗಡಿಕಲ್ಲು- ಮುಂಡಡ್ಕ ರಸ್ತೆಗೆ 10 ಲಕ್ಷ, ಕಲ್ಲುಗುಂಡಿ-ಚಟ್ಟೆಕಲ್ಲು ರಸ್ತೆಗೆ 15 ಲಕ್ಷ, ಕಲ್ಲುಗುಂಡಿ- ದಂಡಕಜೆ ಎಸ್ ಸಿ ರಸ್ತೆ ಕಾಂಕ್ರಿಟೀಕರಣಕ್ಕೆ 10 ಲಕ್ಷ ಹೀಗೆ ಒಟ್ಟು 5 ರಸ್ತೆಗೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸರಕಾರದ ಇಲಾಖೆಗೆ ಆದೇಶವನ್ನು ನೀಡಿದ್ದಾರೆ ಎಂದು ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ತಿಳಿಸಿರುತ್ತಾರೆ.

whatsapp image 2024 12 20 at 12.26.04 pm

Related Articles

Back to top button