ಸಹಾಯಧನದ ಚೆಕ್ ಹಸ್ತಾಂತರ…

ಬಂಟ್ವಾಳ: ಸಜಿಪ ಜನ ಸೇವಾ ಟ್ರಸ್ಟ್ (ರಿ) ಇದರ ವತಿಯಿಂದ ಸಜೀಪಮುನ್ನೂರು ಗ್ರಾಮದ ಶಾಂತಿನಗರ ನಿವಾಸಿ ಶಶಿಧರ್ ಮಡಿವಾಳ ಇವರ ಚಿಕಿತ್ಸೆಗೆ ಸಹಾಯಧನದ ಚೆಕ್ ನ್ನು ಮೋದಿ ಜನ್ಮದಿನದಂದು ಹಸ್ತಾಂತರಿಸಲಾಯಿತು.
ಜನ ಸೇವಾ ಟ್ರಸ್ಟ್ (ರಿ) ಇದರ ಅಧ್ಯಕ್ಷ ಯಶವಂತ ದೇರಾಜೆ, ಶ್ರೀಕಾಂತ್ ಶೆಟ್ಟಿ ಸಂಕೇಶ ,ಎಂ ಸುಬ್ರಹ್ಮಣ್ಯ ಭಟ್ ,ನಿತಿನ್ ಅರಸ ರಮೇಶ್ ಕುಲಾಲ್, ವಿಶ್ವನಾಥ ಬೆಲ್ಕೆರಾ, ಸುರೇಶ್ ಬಂಗೇರ, ಭಾಸ್ಕರ ,ಪ್ರಶಾಂತ, ನವೀನ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button