ಈದ್ ಆಚರಣೆ ಸರಳವಾಗಿರಲಿ – ಅಬ್ದುಲ್ ರಹಿಮಾನ್ ಮೊಗರ್ಪಣೆ…

ಸುಳ್ಯ: ಕೋವಿಡ್ 19 ಎಂಬ ಮಾರಕ ವ್ಯೆರಸ್ ನಿಂದ ತತ್ತರಿಸಿರುವ ಈ ಸಂಧರ್ಭದಲ್ಲಿ ನಮ್ಮ ಹಬ್ಬದ ಆಚರಣೆಯು ಸರಳವಾಗಿ ರಲಿ. ಹಸಿದವನಿಗೆ ಅನ್ನ ನೀಡುದರೊಂದಿಗೆ ನೆರೆಕರೆಯವರೊಂದಿಗೆ ಸಂತೋಷವನ್ನೂ ಹಂಚಿ, ಎಲ್ಲಾ ಸಮುದಾಯದವರೊಂದಿಗೆ ಸೌಹಾರ್ದತೆಯಿಂದ ಬೆರೆತು, ಸಮುದಾಯದ ಘನತೆ ಉಳಿಸಿಕೊಂಡು, ಸಾಮಾಜಿಕ ಸಂಯಮ ಕಾಪಾಡುದರೊಂದಿಗೆ ಸರಕಾರದ ಮತ್ತು ಧಾರ್ಮಿಕ ವಿದ್ವಾಂಸರ ನಿರ್ದೇಶನವನ್ನು ಚಾಚೂ ತಪ್ಪದೆ ಪಾಲಿಸುವುದರೊಂದಿಗೆ ಹಬ್ಬವನ್ನು ಸರಳವಾಗಿ ಆಚರಿಸೊಣ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ನ ಅಬ್ದುಲ್ ರಹಿಮಾನ್ ಮೊಗರ್ಪಣೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button