ಸರಪಾಡಿ ಹರಿಶ್ಚಂದ್ರ ಆಚಾರ್ ನಿಧನ…

ಬಂಟ್ವಾಳ: ಉಪ್ಪಿನಂಗಡಿ ಶ್ರೀ ವಿಶ್ವಕರ್ಮ ಸಂಘದ ಸ್ಥಾಪಕರಾದ ಸರಪಾಡಿ ಹರಿಶ್ಚಂದ್ರ ಆಚಾರ್(83 ) ಇಂದು(ಆ.1) ಸರಪಡಿಯ ಸ್ವಗೃಹದಲ್ಲಿ ನಿಧನರಾದರು.
ಸರಪಾಡಿ ಹಾಲು ಉತ್ಪಾದಕರ ಸಂಘದ ಮಾಜಿ ನಿರ್ದೇಶಕರಾದ ಅವರು ಉಪ್ಪಿನಂಗಡಿಯಲ್ಲಿ ಚಂದ್ರ ಜ್ಯೂವೆಲ್ಲರ್ಸ್ ಮಾಲಕರಾಗಿ ಸ್ವರ್ಣೋದ್ಯಮ ನಡೆಸುತ್ತಿದ್ದರು. ಉತ್ತಮ ಕೃಷಿಕರಾಗಿದ್ದ ಮೃತರು ಪತ್ನಿ, ಐವರು ಗಂಡು, ಒಬ್ಬಳು ಮಗಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button