ಅರಂತೋಡು ಹರಿಯಾಲಿ ಚಿಕನ್ ಸೆಂಟರ್ ಗೆ ಭೇಟಿ ನೀಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ…

ಸುಳ್ಯ: ಅರಂತೋಡು ಯಶಸ್ವಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ನೂಜಾಲು ಧರ್ಮತೇಜ ರವರ ಮಾಲಕತ್ವದ ಹರಿಯಾಲಿ ಚಿಕನ್ ಮತ್ತು ಮಟನ್ ಸೆಂಟರ್ ಗೆ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಭೇಟಿ ನೀಡಿ ದೀಪಾವಳಿ ಶುಭಾಶಯ ತಿಳಿಸಿ, ಉದ್ಯಮದ ಬಗ್ಗೆ ವಿಚಾರ ವಿನಿಮಯ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಅರಂತೋಡು- ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಬಿಜೆಪಿ ಮುಖಂಡ ಮಹೇಶ್ ಮೇನಾಲ,ಹರಿಯಾಲಿ ಚಿಕನ್ ಎಂಡ್ ಮಟನ್ ಸೆಂಟರ್ ಮಾಲಕ ಧರ್ಮತೇಜ ನೂಜಾಲು, ತೀರ್ಥರಾಮ ಪರ್ನೋಜಿ ಉಳುವಾರು, ಯೋಗಿತಾ ಅಮೆ ತೊಡಿಕಾನ, ತಾಜುದ್ದೀನ್ ಅರಂತೋಡು ಮುಂತಾದವರು ಭಾಗವಹಿಸಿದ್ದರು.

Sponsors

Related Articles

Back to top button