ದ.ಕ. ಜಿಲ್ಲಾ ಬಿಜೆಪಿ – ರೈತ ಮೋರ್ಚಾ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು, ಯುವ ಮೋರ್ಚಾ ಅಧ್ಯಕ್ಷರಾಗಿ ಗುರುದತ್ ನಾಯಕ್…

ಮಂಗಳೂರು: ಬಿಜೆಪಿ ರೈತ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ನೇಮಕಗೊಂಡಿದ್ದಾರೆ ಹಾಗೂ ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಗುರುದತ್ ಜಿ ನಾಯಕ್ ಆಯ್ಕೆಯಾಗಿದ್ದಾರೆ. ಇಬ್ಬರು ಕೂಡ ಸುಳ್ಯ ತಾಲೂಕಿನವರು.IMG 20200629 115021 1 231x300

ರಾಧಾಕೃಷ್ಣ ಬೊಳ್ಳೂರು

IMG 20200629 114605 1 213x300

ಗುರುದತ್ ಜಿ ನಾಯಕ್

Related Articles

Leave a Reply

Your email address will not be published. Required fields are marked *