ಸುಳ್ಯ: ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಅರಂಬೂರು ಭಾರದ್ವಾಜ ಆಶ್ರಮದ ಶ್ರೀ ಕಾಂಚೀಕಾಮಕೋಟಿ ವೇದವಿದ್ಯಾಲಯ ದ ವಿದ್ಯಾರ್ಥಿಗಳಿಂದ ವೇದ ಪಾರಾಯಣ ನಡೆಯಿತು.