ಪ್ರವಾದಿ (ಸ.ಅ) ನಿಂದಕರನ್ನು ಬಂಧಿಸುವಂತೆ ಟಿ.ಎಂ ಶಹೀದ್ ಆಗ್ರಹ – SKSSF ವತಿಯಿಂದ ಮನವಿ…

ಸುಳ್ಯ: ಮುಸ್ಲಿಂ ಸಮುದಾಯದ ವಿರುದ್ದವಾಗಿ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಪ್ರಚೋದನಾಕಾರಿ ಹೇಳಿಕೆ ಹಾಗೂ ಪ್ರವಾದಿ (ಸ-ಅ)ನಿಂದನೆಯನ್ನು ವಿರೋಧಿಸಿ SKSSF ಸುಳ್ಯ ವಲಯ ವತಿಯಿಂದ ಪ್ರತಿಭಟನೆ ನಡೆಸಿ ನಂತರ ಸುಳ್ಯ ತಹಶೀಲ್ದಾರ್ ಅವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರವಾದಿ (ಸ.ಅ) ನಿಂದಕರನ್ನು ಬಂಧಿಸುವಂತೆ ಟಿ.ಎಂ ಶಹೀದ್ ಆಗ್ರಹ.
ನಿಯೋಗದಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ಟಿ.ಎಂ ಶಹೀದ್, ವಾಗ್ಮಿ ಇಕ್ಬಾಲ್ ಬಾಳಿಲ, SKSSF ಸುಳ್ಯ ವಲಯಾದ್ಯಕ್ಷ ಕೆ.ಎಸ್ ಜಮಾಲುದ್ದೀನ್, ಕಾರ್ಯದರ್ಶಿ ಅಕ್ಬರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

Related Articles

Back to top button