ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನ ಪಲ್ಲಿಪಾಡಿ- ನವೀಕರಣಕ್ಕೆ ಶಿಲಾನ್ಯಾಸ…

ಬಂಟ್ವಾಳ: ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವರುಗಳ ಹಾಗೂ ಪರಿವಾರ ದೈವಗಳ ನವೀಕರಣಗೊಳ್ಳಲಿರುವ ದೇವಸ್ಥಾನದ ಶಿಲಾನ್ಯಾಸವನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಮೊಕ್ತೇಸರ ವಿಷ್ಣುಮೂರ್ತಿ ಭಟ್,ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಭಾಸ್ಕರ ರಾವ್ ಪಲ್ಲಿಪಾಡಿ, ಅಧ್ಯಕ್ಷ ಭಾಸ್ಕರ ಭಟ್ ಗಂಜಿಮಠ, ಉಪಾಧ್ಯಕ್ಷ ಚಂದ್ರಹಾಶ ಪಲ್ಲಿಪಾಡಿ ಹಾಗೂ ಮರದ ಶಿಲ್ಪಿಗಳಾದ ಗಣೇಶ್ ಆಚಾರ್ಯ ಪೊಳಲಿ, ಲಕ್ಷ್ಮಣ ಶರ್ಮ , ಗುತ್ತಿಗೆದಾರ ಜಯಪ್ರಕಾಶ್, ಇಂಜಿನೀಯರ್ ರಾಮು ಮೋಹನ್ ಗಜಂತೋಡಿ ಇದ್ದರು.ಗೌರವ ಸಲಹೆಗಾರರಾದ ಬಾಲಕೃಷ್ಣ ರಾವು ನೂಯಿ,ಅಣ್ಣಯ್ಯ ಮಾಸ್ಟರ್ ,ವಿಶ್ವೇಶ್ವರ ಭಟ್ ಪೊಳಲಿ, ವಿವೇಕ್ ಪ್ರಭು, ಕಾರ್ಯದರ್ಶಿನಾಗರಾಜ್ ಭಟ್,ಕೋಶಾಧಿಕಾರಿ ರಾಜು ಕೋಟ್ಯಾನ್ ಪಲ್ಲಿಪಾಡಿ, ಜೊತೆಕಾರ್ಯದರ್ಶಿ ಗುಣಪಾಲ ಶೆಟ್ಟಿ, ಜೊತೆಕೋಶಾಧಿಕಾರಿ ಮೋಹನ್ ಶೆಟ್ಟಿ ಪಲ್ಲಿಪಾಡಿ, ಪ್ರಶಾಂತ್ ಕುಲಾಲ್ ಮತ್ತು ಊರಿನ ಭಕ್ತಾಧಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button