ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಬೆಂಗಳೂರಿನ ಆನಂದಪುರ ಹಿಂದುಳಿದ ಕೇರಿಗೆ ಭೇಟಿ…

ಬೆಂಗಳೂರು: ಹಿಂದೂ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಬೆಂಗಳೂರಿನ ಆನಂದಪುರ ಹಿಂದುಳಿದ ಕೇರಿಗೆ ಭೇಟಿ ನೀಡಿ ಅಲ್ಲಿನ ಭಕ್ತರಿಗೆ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣರ ಪ್ರಸಾದ ನೀಡಿ ಅನುಗ್ರಹಿಸಿದರು.
ಕಾರ್ಯಕ್ರಮ ಸಂಯೋಜಕರಾದ ಹಿಂದೂ ಸೇವಾ ಪ್ರತಿಷ್ಠಾನದ ಮುಖ್ಯಸ್ಥರಾದ ಶ್ರೀ ಮಿಲಿಂದ್ ಗೋಖಲೆ, ಸುರೇಶ ರಾವ್ , ಶ್ರೀ ಜಯಸಿಂಹ ಆನಂದಪುರ ಕಮಿಟಿಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಮತ್ತು ಉಪಾಧ್ಯಕ್ಷರಾದ ಶ್ರೀ ಮಾರಿಮುತ್ತು ಭಾಗವಹಿಸಿದರು.

A25b0e17 2442 4679 A106 Aca6ecf7c4ae 213x300

Ba6c6015 1f17 4f98 99ad 6d22175f4a52 300x255

Related Articles