ಪುಣ್ಯ ಚೇತನ…

ಪುಣ್ಯ ಚೇತನ…

ಜನಾಂಗದ ದನಿಯಾಗಿ
ದಲಿತರ ನೋವಿಗೆ ಸಿರಿಯಾಗಿ
ಚಳುವಳಿಗಳ ಶಕ್ತಿಯಾಗಿ
ಹೋರಾಟಕ್ಕೆ ಕೆಚ್ಚು ತುಂಬಿದವರು

ಅಸಮಾನತೆ, ಧರ್ಮ ಜಾತಿಗಳ
ನಡುವಿನ ಸಂಘರ್ಷಗಳು
ನೋವು ಹಸಿವಿಗಳಂಥ
ಒಳಸಂಕಟಗಳಿಗೆ ಧ್ವನಿಯಾದವರು

ಬಂಡಾಯದ ಖಣಿ
ದಮನಿತರ ದನಿ
ಕನ್ನಡದ ಮಣಿ
ಎಂದೆನಿಸಿದವರು

ಬದುಕಿನ ಹೋರಾಟಕ್ಕೆ
ಸ್ಫೂರ್ತಿ ತುಂಬಿದವರು
ಕೃತಿಗಳ, ಪ್ರಶಸ್ತಿಗಳ ಒಡೆಯ
ನಮ್ಮಯ ಗುರು ಇವರು

61ed7d74 Cf76 44fa 8b11 721a8e5642d2 278x300

ಸುಮಾ ಬಸವರಾಜ ಹಡಪದ
ಹಳಿಯಾಳ (ತಾ ), ಉತ್ತರಕನ್ನಡ (ಜಿಲ್ಲೆ ), ಮೊ: 9108740044

Related Articles